Posts

Showing posts from May, 2020

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

Image
ಬೀದರ ನ್ಯೂಸ್..... ಬಸವಕಲ್ಯಾಣ ಸುದ್ದಿ:........ ರಾಜೇಶ್ವರ ಗ್ರಾಮದಲ್ಲಿ ಸ್ಟೇಟ್ಸ್ ಬ್ಯಾಂಕ್ ಆಫ್ ಭಾರತಿಯ ಲಾಕ್ ಡೌನ್ ನಿಯಮ ಉಲಘನೆ.  ವ್ಯವಸ್ಥಾಪಕರ ದುರ್ನಡತೆ ಅಪಾಯದಲ್ಲಿ ಸಾರ್ವ ಜನಿಕರು, ಬ್ಯಾಂಕ್ ವ್ಯವಹಾರ ಅಷ್ಟೆ ಸಾಲದು ಸರಕಾರದ ನಿಯಮ ಕೂಡಾ ಪಾಲನೆ ಬಹಳ ಮಹತ್ವದಾಗಿದೆ , ಅಚ್ಚುಕಟ್ಟಾಗಿ ವ್ಯವಹಾರ ಸಿಬಂದಿಗು ಸಂಸ್ಥೆಗು ಗೌರವ ಹೆಚ್ಚಿಸುತದೆ ಒಂಬ ಸಿಬಂದಿ ಮುಖ್ಯಸ್ಥ ಬೆಜ್ವಾಬದ್ದಾರಿಯಿಂದ ನಡೆದು ಕೊಂಡೆರೆ ಜೀವನದಲ್ಲಿ ಹೆಚ್ಚಿನ ಅನಾಹುತ ತಪ್ಪಿದ್ದಲ್ಲ, ವ್ಯವಸ್ಥಾಪಕರ ವಿರೋಧ ಕ್ರಮ ಕೈಗಳ್ಳಬೆಕು, ಇಲ್ಲವಾದ್ದರೆ ಇನ್ನು ಹೆಚ್ಚನ. ಅನಾಹುತ ರಿತಿಯಲ್ಲಿ ನಡೆದು ಕೊಳ್ಲಲ್ಲು ಸಹಾಯ ಮಾಡಿದಂತಾಗುತದೆ , ಲಾಕ್ ಡೌನ್ ನಿಯಮ ಉಲಂಗನೆ ಮಾಡಿರು ಸಂಸ್ಥೆಗಳು ಅಗಲಿ ಕಛೇರಿ ಗಳಾಗಲಿ ಇವರ ಮೇಲೆ ಪೋಲಿಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಬೇಕು, ವ್ಯವಸ್ಥೆ ಹದಗೇಡಲು ಆ ಭಾಗದ (ಎರಿಯ) ನೋಡಲ ಆದಿಕಾರಿ ದಂಡಾಧಿಕಾರಿ, ಸಹಾಯಕ ಆಯುಕ್ತರು ಮುಖ್ಯೆ ಕಾರಣ ಭೂತರು, ಎಂದು ಗ್ರಾಮದ ಪ್ರಮುಖರು ಒತ್ತಡ ಮಾಡಿದ್ದಾರೆ. ವರದಿಗಾರರು.... ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಕಾರ್ಮಿಕರಿಗೆ ಸ್ವಗ್ರಾಮಕ್ಕೆ ಆಗಮ ಈಶ್ವರ ಖಂಡ್ರೆ ಅವರಿಂದ ಬಡ ಮಕ್ಕಳಿಗೆ ತಾಯಿ ಮಡಿಲು ಭಾಗ್ಯ ವ್ಯವಸ್ಥೆ.

Image
ಬೀದರ ನ್ಯೂಸ್.... ಭಾಲ್ಕಿ ಸುದ್ದಿ:.... ಇಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಕಾರ್ಮಿಕರು,ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಭಾಲ್ಕಿ ಬಸ ನಿಲ್ದಾಣದಲ್ಲಿ ಬರಮಾಡಿಕೊಂಡು.  ಅವರಿಗೆ,ಮಾಸ್ಕ್ ,ಊಟ,ಬಿಸ್ಕೆಟ್ ವಿತರಿಸಿ ಅವರ ಊರಿಗೆ ತೆರಳಲು ವಾಹನಗಳ ವ್ಯವಸ್ಥೆ  ಮಾಡಿದೆ . ಜೊತೆಗೆ ಊರಿಗೆ ತೆರಳಿದ ನಂತರ ಕನಿಷ್ಟ 20 ದಿನಗಳು ಯಾರು ಮನೆಯಿಂದ ಹೊರಗಡೆ ಬರದೇ ಎಲ್ಲರೂ ಮನೆಯಲ್ಲೇ . ಇದ್ದು ಸೋಂಕು ಹರಡುವದನ್ನು ತಡೆಗಟ್ಟಲು ಸಹಕರಿಸಿ ಎಂದು ಮನವಿ ಮಾಡಿದೆ. ವರದಿಗಾರರು... ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Start News

Hi