ಕಾರ್ಮಿಕರಿಗೆ ಸ್ವಗ್ರಾಮಕ್ಕೆ ಆಗಮ ಈಶ್ವರ ಖಂಡ್ರೆ ಅವರಿಂದ ಬಡ ಮಕ್ಕಳಿಗೆ ತಾಯಿ ಮಡಿಲು ಭಾಗ್ಯ ವ್ಯವಸ್ಥೆ.

ಬೀದರ ನ್ಯೂಸ್....

ಭಾಲ್ಕಿ ಸುದ್ದಿ:....


ಇಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಕಾರ್ಮಿಕರು,ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಭಾಲ್ಕಿ ಬಸ ನಿಲ್ದಾಣದಲ್ಲಿ ಬರಮಾಡಿಕೊಂಡು.

 ಅವರಿಗೆ,ಮಾಸ್ಕ್ ,ಊಟ,ಬಿಸ್ಕೆಟ್ ವಿತರಿಸಿ ಅವರ ಊರಿಗೆ ತೆರಳಲು ವಾಹನಗಳ ವ್ಯವಸ್ಥೆ  ಮಾಡಿದೆ .



ಜೊತೆಗೆ ಊರಿಗೆ ತೆರಳಿದ ನಂತರ ಕನಿಷ್ಟ 20 ದಿನಗಳು ಯಾರು ಮನೆಯಿಂದ ಹೊರಗಡೆ ಬರದೇ ಎಲ್ಲರೂ ಮನೆಯಲ್ಲೇ .

ಇದ್ದು ಸೋಂಕು ಹರಡುವದನ್ನು ತಡೆಗಟ್ಟಲು ಸಹಕರಿಸಿ ಎಂದು ಮನವಿ ಮಾಡಿದೆ.

ವರದಿಗಾರರು...

ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .