Posts

Showing posts from March, 2020

ಶ್ರೀಕಾಂತ ಸ್ವಾಮಿ ಜೀಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರು ಬೀದರ ದವಸ ಧಾನ್ಯಗಳು ಕಡಿಮೆ ದರದಲ್ಲಿ ಮಾರಾಟ ಮಾಡಿ ಮನವಿ

ಬೀದರ ನ್ಯೂಸ್... ಬೀದರ ಜಿಲ್ಲೆಯ ಕೆಲವು ವ್ಯಾಪಾರಿಗಳು ನಿರ್ದಯಿ ಆಗಿದ್ದಾರೆ, ಇಂತಹ ಕಷ್ಟದ ಸಮಯದಲ್ಲಿಯೂ ವ್ಯಾಪಾರಿಗಳು ದವಸಧಾನ್ಯ ಮೇಲೆ ಮನಬಂದಂತೆ ಹೆಚ್ಚಿನ ದರ ಹೇರಿಸಿ ಮಾರುತ್ತ ಇರೋದು ಒಂದು ನಾಚಿಕೆಗೇಡಿ ಸಂಗತಿ, ಬೀದರ ಜಿಲ್ಲೆಯ ಮಾನ ಮರ್ಯಾದೆ ಕಳೆಯುತ್ತಾ ಇದ್ದಾರೆ. ಒಂದು ಕಡೆ ಸಾಮಾಜಿಕ ಕಾರ್ಯಕರ್ತರು ಮತ್ತು ಜನ ಸಾಮಾನ್ಯರು ತೊಂದರೆಯಲ್ಲಿ ಇರುವ ಜನರಿಗೆ ಸಹಾಯ ಹಸ್ತ ಚಾಚಿ, ಊಟ ಮತ್ತು ಧಾನ್ಯಗಳ ವ್ಯವಸ್ಥೆ ಮಾಡುತ್ತಾ ಇದ್ದಾರೆ, ಅದರಲ್ಲಿ ಕೆಲವು ಮನುಷ್ಯತ್ವ ಇಲ್ಲದ ವ್ಯಾಪಾರಿಗಳು ವಾಮ ಮಾರ್ಗದಲ್ಲಿ ಹಣ ಸಂಪಾದಿಸುವುಲ್ಲಿ ತೊಡಗಿದ್ದಾರೆ. ಜಿಲ್ಲಾಧಿಕಾರಿ ಯವರು ವ್ಯಾಪಾರಿಗಳ ಮೇಲೆ ಸಿಟ್ಟು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ. ಬೀದರ ಮತ್ತು ಎಲ್ಲಾ ತಾಲೂಕಗಳಲ್ಲಿ ದರಗಳ ಮೇಲೆ ಗಮನಸೆಳೆಯುವ ಒಂದು ಸಮಿತಿ ರಚಿಸಿದ್ದಾರೆ. ದರ ಪಟ್ಟಿ ಹಾಗೂ ದಾಸ್ತಾನು ಅಂಗಡಿ ಹೊರಗೆ ಬೋರ್ಡ್ ಮೇಲೆ ಬರೆದಿಡಲು ಸೂಚಿಸಿದ್ದಾರೆ. ಇಂದು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ಹಲವು ಅಂಗಡಿಗಳ ಮೇಲೆ ಛಾಪಾ ಹಾಕಿದ್ದಾರೆ. ದಯಮಾಡಿ ವ್ಯಾಪಾರಿಗಳು ಈ ಸಮಯದಲ್ಲಿ ತೊಂದರೆಯಲ್ಲಿ ಇರುವ ಜನಕ್ಕೆ ಮೋಸ ಮಾಡಬಾರದು, ನಿಮಗೆ ಒಳೆದು ಆಗಲ್ಲ, ದೇವರಿಗಾದರು ಹೆದರಿ, ದಯಮಾಡಿ ಎಲ್ಲರೂ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿ. ಶ್ರೀಕಾಂತ ಸ್ವಾಮಿ ಬೀದರ, ಅಧ್ಯಕ್ಷ, ಜಿಲ್ಲಾ ಸಮಗೃ ಅಭಿವೃದ್ಧಿ ಹೋರಾಟ ಸಮಿತಿ. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾ...

ಕರೋನಾ ವ್ಯೆರಸ್ ತಡೆಗಟ್ಟಲು ಜನ ಜಾಗ್ರತಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ಕೋಟಗ್ಯಾಳ ಗ್ರಾಮ

Image
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಕೋಟಗ್ಯಾಳ ಗ್ರಾಮದಲ್ಲಿ  ಬಂದು ಕರೋನಾ ವ್ಯೆರಸ್ ತಡೆಗಟ್ಟಲು ಕ್ರಮವನ್ನು ಕೈಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ಅನುಸರಿಸಬೇಕು . ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಗ್ರಾಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದ ವರು ತಿಳಿಸಿ ಕೊಟ್ಟರು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಭಗವಂತ ಖುಬಾ ಸನ್ಮಾನ ಲೋಕಸಭಾ ಸದಸ್ಯರು ಬೀದರ ಇವರಲ್ಲಿ ಸುಬ್ಬಣ್ಣ ಕರಕನಳ್ಳಿ ಬೀದರ ಜಿಲ್ಲೆಯ ಜನತೆಯ ದಯೆ ದಾನ ಜನತೆಗೆ ರಕ್ಷಣೆ ಮಾಡಿ ಇದೆ ಬೀದರ ಜನತೆಯ ಬಯಕೆ

 ಬೀದರ ನ್ಯೂಸ್. ಸ್ಲಗ್.. ಶ್ರೀ ಭಗವಂತ ಖುಬಾ ರವರು         ಸನ್ಮಾನ ಲೋಕಸಭಾ ಸದಸ್ಯರು ಬೀದರ.                                                    ಮಾನ್ಯರೇ,                                  ವಿಷಯ :covid 19, ಚೈನಾದ ಕೊರೊನ ವೈರಸ್ ಜಿಲ್ಲೆಯ ಒಳಗೆ ತಡೆಗಟ್ಟಲು ಮತ್ತು ಸರ್ಕಾರದ ಆದೇಶಕ್ಕೆ ತಲೆಬಾಗಿ ಮನೆಯಲ್ಲಿ ಇರುವ ಬಡವರ ಉಪಜೀವನಕ್ಕಾಗಿ ತಮ್ಮ ನಿಧಿಯಿಂದ 5ಕೋಟಿ ಹಣ ನೀಡಲು ಕೋರಿ ಮನವಿ ಪತ್ರ.        ಈ ಮೇಲಿನ ವಿಷಯದ ಮೂಲಕ ತಮ್ಮ ಕ್ಷತ್ರದ ಪ್ರಜೆಯಾಗಿ  ಸಂಘಟನೆಯ ಮುಖಂಡನಾಗಿ ಮನವಿ ಮಾಡಿಕೊಳ್ಳುವದೇನೆಂದರೆ, ನವೆಂಬರ್ 2019ರಂದು ಚೈನಾದೇಶದ ಕೊರೊನ ವೈರಸ್ ಇಡೀ ಭಾರತ ಒಳಗೊಂಡಂತೆ ಇಡೀ ವಿಶ್ವ ತುಂಬೆಲ್ಲಾ ಹರಡಿದೆ, ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು, ನಾಡಿನ ಜನಪ್ರಿಯ ಮುಖ್ಯಮಂತ್ರಿಗಳು ಶ್ರೀ ಬಿ ಎಸ್ ಯಡಿಯೂರಪ್ಪಜಿ ಆದೇಶದ ಮೇರೆಗೆ ಮತ್ತು ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಶ್ರೀ ಪ್ರಭು ಚೌವಣ ಹಾಗೂ ತಮ್ಮ ಆದೇಶದ ಮೇರೆಗೆ ಬೀದರ ಜಿಲ್ಲೆಯ ಜನರು 14/4/202...

ಸಂಗಮೇಶ ಭಾವಿದೋಡ್ಡಿ ಜೀವ ಇರುವ ತನಕ್ಕ ಸಮಾಜ ಸೇವೆ ಮಾಡುವೇ?ಮಂಗಲಾ ಮರಕ್ಲಲೆ ದೇಹದಲ್ಲಿ ಉಸಿರು ಇರುವ ತನಕ್ಕ ಅಳಿಲು ಸೇವೆ ಮಾಡುವೇ ? ಬಡವರ ರಕ್ಷಣೆ ನಮ್ಮ ಆಸ್ತಿ ಜಗದೇವಿ ಕವಲೆ ಮನದಾಳ ಮಾತುಕತೆ ,,

Image
ಇಂದು ಬೀದರ್ ತಾಲ್ಲೂಕಿನ ಸಂಗನಳ್ಳಿ ಗ್ರಾಮದಲ್ಲಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹ ಸಮಿತಿ ಬೀದರ್ ತಾಲೂಕ  ಮಹಿಳಾ ಘಟಕ ವತಿಯಿಂದ ಸಂಗನಳ್ಳಿ ಗ್ರಾಮದಲ್ಲಿ ಕೊರೋನ ವೈರೆಸ ಬಗ್ಗೆ  ಮನೆ ಮನೆಗೆ ತಿರುಗಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಸಂಗನಳ್ಳಿ ಗ್ರಾಮಸ್ಥರಿಗೆ ಮಾಸ್ಕ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮವು ತಾಲ್ಲೂಕ ಅಧ್ಯೇಕ್ಷೆ ಜಗದೇವಿ ಕವಲೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು .ಈ ಕಾರ್ಯಕ್ರಮದಲ್ಲಿ ಗ್ರಾಮದ ಆಶಾಕರ್ಯಕ್ರತೆ ಸುನೀತಾ ಮತ್ತು ಅಗಂನವಾಡಿ ಕಾರ್ಯಕ್ರತೆ ಶೇಕುಂತಲಾ ಹಾಗು ಕ.ಮಾ. ಹ.ಭ್ರ.ನಿ.ಸ(ರಿ)ಅಂಗವಿಕಲರ ಮಹಿಳಾ ಘಟಕದ ರಾಜ್ಯಅಧ್ಯೇಕ್ಷೆರಾದ ಕುಮಾರಿ ಮಂಗಲಾ ಮರಕಲೆ ಇವರ ಹಸ್ತದಿಂದ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಕೂಲಿ ಕಾರ್ಮಿಕರ ಜಿಲ್ಲಾ ಅಧ್ಯಕ್ಷರಾದ ವೆಕಂಟ ವಡಿಯರ ಹಾಗು ಜಿಲ್ಲಾ ಕಾರ್ಯಅಧ್ಯಕ್ಷ ಸಂಗಮೇಶ ಭಾವಿದೂಡ್ಡಿ ಹಾಗು  ಸಂಘಟನೆಯ ಜಿಲ್ಲಾಸಹ ಕಾರ್ಯದ್ರಶಿಗಳಾದ ಸಂಗಮೇಶ ನಾಗುರೆ ಹಾಗು ಜಿಲ್ಲಾ ಯುವ ಘಟಕದ ಕಾರ್ಯದ್ರಶಿಗಳಾದ ಸಚ್ಚಿನ ಹಲಗೆ ಹಾಗು ಗ್ರಾ,ಪ,ಸ ಸುಧಾಕರ ಚೂಂಡೆ  ಹಾಗು ನಾಗಮ್ಮ ಕವಲೆ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಸ್ವಚ್ಚ ಭಾರತ ಮಿಷನ್ ಕರೋನಾ ವ್ಯೆರಸ್ ತಡೆಗಟ್ಟಲು ಜಾಗ್ರತಿ ಅಭಿಯಾನ ಕಾರ್ಯಕ್ರಮ ಕೋಟಗ್ಯಾಳ ಗ್ರಾಮ

Image
ಬೀದರ ನ್ಯೂಸ್.. ಕರ್ನಾಟಕ ಸರ್ಕಾರ ಜೀಲ್ಲಾ ಪಂಚಾಯತ್ .ಬೀದರ ಸ್ವಚ್ಚ ಭಾರತ ಮಿಷನ್ ಮತ್ತು ಕರೋನಾ ವ್ಯೆರಸ್ ತಡೆಗಟ್ಟಲು ಜಾಗ್ರತಿ ಅಭಿಯಾನ ಕಾರ್ಯಕ್ರಮ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ಸಂಬಂಧಿಸಿದ ಕೋಟಗ್ಯಾಳ ಗ್ರಾಮದಲ್ಲಿ ಗ್ರಾಮಸ್ಥರಿಗೆ ಜನ ಜಾಗ್ರತಿ ಕಾರ್ಯ ನಿರ್ವಹಿಸಿದರು. ಗ್ರಾಮದಲ್ಲಿ ಚರಂಡಿ ನೀರನ್ನು ನೇರವಾಗಿ ಸಾಗುವ ರೀತಿಯಲ್ಲಿ ವ್ಯವಸ್ಥೆ ಮಾಡುವುದು ನಿಮಗೆ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಮುಟ್ಟಿದ ಮೇಲೆ ತಮ್ಮ ಕ್ಯೆಗಳನ್ನು ಸಾಬೂನು ದಿಂದ ತೊಳೆಯುವ ವ್ಯವಸ್ಥೆ ಮಾಡಬೇಕು ಎಂದು ಜನರಿಗೆ ಮಾಹಿತಿಯನ್ನು ಒದಗಿಸಿದ್ದರು. ಗ್ರಾಮ ಸ್ವಚ್ಚತಾ ಆಂದೋಲನದಡಿ ಒಳಪಟ್ಟದ ರೀತಿಯಲ್ಲಿ ಗ್ರಾಮಸ್ಥರು ಕೆಲಸವನ್ನು ಮಾಡಬೇಕು ಎಂದು ಮಾಹಿತಿಯನ್ನು ನೀಡಿದ್ದರು. ಈ ಒಂದು ಅಭಿಯಾನದಲ್ಲಿ ಭಾಗವಹಿಸಿದ್ದವರು ಕೋಟಗ್ಯಾಳ ಗ್ರಾಮದ ವಾಟರಮಾನ್ ಬಸವರಾಜ ಕರಂಜೆ ಭಾಗವಹಿಸಿದ್ದರು. ಅದೆ ರೀತಿ ಬೀದರ ಜಿಲ್ಲೆಯ ಮಹಾಸುದ್ದಿ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ ಇವರು ಭಾಗವಹಿಸಿದ್ದರು.ಅದೆ ರೀತಿ ಗ್ರಾಮಸ್ಥರು ಸೇರಿದಂತೆ ಹಲವಾರು ವಿಚಾರಗಳನ್ನು ಗ್ರಾಮಸ್ಥರಿ ಈ ಒಂದು ಜಾಗ್ರತಿ ಮುಂಖಾತರ ಅರಿವು ಮೂಡಿಸುವ ಕಾರ್ಯದಲ್ಲಿ ಜೀಲ್ಲಾ ಪಂಚಾಯತ್ ಕಾರ್ಯ ಬಹಳಷ್ಟು ಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್...

ಸ್ವಚ್ಚತಾ ಆಂದೋಲನ ಕಾಪಾಡಿ ಈ ಗ್ರಾಮ ಮುಚಲಂಮ??

ಬೀದರ ನ್ಯೂಸ್ ಸ್ಲಗ್.. ಸ್ವಚ್ಚತಾ ಆಂದೋಲ ಇಲ್ಲದ ಗ್ರಾಮ ನೋಡಿ ನಮ್ಮ ಊರು ನಮ್ಮ ಗ್ರಾಮ ಮುಚಲಂಮ ?? ಆಂಕ್ಯರ್.. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬರುವ ಮುಚಲಂಮ ಗ್ರಾಮದಲ್ಲಿ ವ್ಯವಸ್ಥೆಯ ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಚರಂಡಿ ನೀರನ್ನು ನೇರವಾಗಿ ರಸ್ತೆಯ ಮೂಲಕ ಹೋಗುವ ದಾರಿಯಲ್ಲಿ ಕಾಣಬಹುದು. ಮಾತು ಬೆಳ್ಳಿ ಯಾದರು ಕೋಟಿ ಹಣವನ್ನು ಖರ್ಚು ಮಾಡಿ ಕೀರ್ತನೆಗಳನ್ನು ಮಾಡಿದ್ದರೂ ಕೀರ್ತಿ ಬರದೆ ಇದ್ದಾಗ ತಪ್ಪಿ ಸತ್ತರು ಯಾರು ಎನ್ನುವ ಹಾಗೆ ಇಲ್ಲಿ ಕಾಣುತ್ತದೆ. ವಾಯ್ಸ್.. ಶ್ರೀ ಗಳು ಜನರ ಅಂಕು ಡೊಂಕಾದ ಬುದಿ ತಿದ್ದಲು ಮೂಲ ಮೂಲೆಯಿಂದ ಸ್ವಾಮೀಜಿ ಅವರನ್ನು ಕರೆಸಿ ನಿದ್ದೆ ಗಟ್ಟಿ ಕಿರ್ತನೆ ದಾಸೋಹ ಮಾಡಿದರು ಎನ್ನು ಪ್ರಯೋಜ ಇಲ್ಲ ಸಾವಿರಾರು ಜನರು ವಾಸ ಮಾಡುವ ಗ್ರಾಮ ಮುಚಲಂಮ. ಈ ಗ್ರಾಮದಲ್ಲಿ ಹಲವಾರು ಪ್ರಮುಖ ನಾಯಕರು ರಾಜಕೀಯ ಪ್ರಬಲ ವ್ಯಕ್ತಿಗಳಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ ವಾಗಿದ್ದೆ.ಈ ಗ್ರಾಮದಲ್ಲಿ ಇರುವ ಹಿರಿಯ ರಾಜಕೀಯ ವಾಗಿ ಉನ್ನತವಾದ ಹೆಸರು ಪಡೆದಿದ್ದಾರೆ. ಈ ಗ್ರಾಮವು ಇಲ್ಲಿಯವರೆಗೆ ಯಾವ ರೀತಿಯಿಂದ ಬದಲಾವಣೆ ಆಗಿರುವುದಿಲ್ಲ ಒಂದು ಹೊಸದಾಗಿ ರೂಪುಗೊಂಡ ಯೋಜನೆಯನ್ನು ಈ ಗ್ರಾಮದಲ್ಲಿ ಬಡವರಿಗೆ ಮತ್ತು ರೈತರಿಗೆ ಅವಕಾಶವನ್ನು ಮಾಡಿ ಕೊಡಲಿಲ್ಲ ‌.ಬಡವರಿಗೆ ದಲಿತರಿಗೆ ಅಸ್ಪೃಶ್ಯರಿಗೆ ಯಾವ ರೀತಿಯ ಯೋಜನೆಯನ್ನು ಜಾರಿಗೆ ಮಾಡಲಿಲ್ಲ. ಇದು ಒಂದು ವಿಚಿತ್ರ ರೀತಿಯಲ್ಲಿ ಹೇಳುವುದಾದರೆ ಈ ಗ್...

ಜೀಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ "ಓದಿನ ಮನೆ" ಕಾರ್ಯಕ್ರಮ ಮಾಡಿ ಬಿ ಜೆ ಪಾರ್ವತಿ ವಿ ಸೋನಾರೆ ಅಧ್ಯಕ್ಷರು ಮನವಿ ಬೀದರ ಜಿಲ್ಲೆಯ ಜನತೆಗೆ ,,

Image
ಬೀದರ ನ್ಯೂಸ್.. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಇಂದಿನಿಂದ ಮನೆ ಮನೆಯಲ್ಲೂ" ಓದಿನ ಮನೆ" ಕಾರ್ಯಕ್ರಮ . ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಓದಿನ ಮನೆ ಕಾರ್ಯಕ್ರಮ ಮಾಡಿ. ಮನೆಯಲ್ಲೇ ಇರಿ. ಮನೆಯಲ್ಲೇ ಇರಿ.ಕರೋನಾ ಮಾಹಾಮಾರಿಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದರ ಜೊತೆಗೆ ದೇಶವನ್ನು ರಕ್ಷಿಸಿ. ಇದೊಂದು ಸದಾವಕಾಶ ಎಂದು ತಿಳಿಯಿರಿ . ತುಂಬಾ ದಿವಸಗಳೇನು? ವರುಷಗಳೇ  ಕಳೆದಿವೆ.ಮನೆ ಮಂದಿಯೆಲ್ಲ ಒಂದು ಕಡೆ ಕುಳಿತು ಕೊಂಡು. ಅಜ್ಜ ಅಜ್ಜಿಯರು  ಹೇಳಿದ.  ಕಥೆಗಳನ್ನು ಕೇಳಿ .ಕಾರಣ ಸಮಯ ಸಿಗ್ತಾ ಇಲ್ಲ . ಕೆಲಸ ಕೆಲಸ ಎನ್ನುತ್ತಾ ಓಡುವ ನಾವುಗಳು ಅದೆಷ್ಟೋ ಸಲ ಅಂದುಕೊಂಡಿದ್ದೇವೆ. ಯಾವುದಾದರೂ ಜಾದು ನಡೆದು ಒಂದುವಾರ ರಜೆ ಸಿಗಬಾರದೇ? ಅಂತ. ಈಗ ಕರೋನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ವಾರ ಏಕೆ ಇಪ್ಪತ್ತೊಂದು ದಿವಸ ರಜೆ ಸಿಕ್ಕಿದೆ. ಬನ್ನಿ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ,ಕರೋನಾ ವೈರಸ್ ನಿಯಂತ್ರಿಸುವ ಈ ಕಾರ್ಯಕ್ಕೆ ಕೈ ಜೋಡಿಸೋಣ. ಅಲ್ಲದೆ ನಮ್ಮ ಮನೆ ಮಂದಿಗೆಲ್ಲ ಕಥೆ ಹೇಳೋಣ .ಕಥೆ ಕೇಳೋಣ . ಪ್ರತಿ ಮನೆಯಲ್ಲೂ "ಓದಿನ ಮನೆ" ಕಾರ್ಯಕ್ರಮ ಮಾಡುವ ಮೂಲಕ ಮಕ್ಕಳಗೆ ಸಾಹಿತ್ಯ ಓದುವುದರಲ್ಲಿ ಆಸಕ್ತಿ ಮೂಡುವಂತೆ ಮಾಡಬಹುದು.ದಿನಕ್ಕೊಂದು ಕಥೆಯನ್ನು ದಿನಕ್ಕೊಬ್ಬರಂತೆ ಓದಿ ,ಸುಮಾರು ಇಪ್ಪತ್ತೊಂದು ಕಥೆಗಳನ್ನು ಹೇಳಬಹುದಾಗಿದೆ. ಕೇಳಬಹುದಾಗಿದೆ . ಆತ್ಮೀಯರೇ ನಮ್ಮ ಮಕ್ಕಳು ಸಾಹಿತ್ಯ ಓದುತ್ತಿಲ...

ಹಲ್ಲೆ ಮಾಡಿದ ವ್ಯಕ್ತಿಗೆ ಶಿಕ್ಷೆ ಇಲ್ಲಾ ? ಹಲ್ಲೆ ಗೋಳಗಾದ ವ್ಯಕ್ತಿಗೆ ಪೋಲಿಸ್ ಸಿಬ್ಬಂದಿ ವರ್ಗದವರಿದ ರಾಜಿ ಸಂಧಾನ ಸೂಚನೆ ಇದು ಯಾವ ನ್ಯಾಯ ಬಡವನಿಗೆ ??

ಬೀದರ ನ್ಯೂಸ್. ಅಪರಾಧಿಗೆ ಶಿಕ್ಷೆ ವಿಳಂಬ ಯಾಕೆ ? ಉತ್ತರ ನೀಡಬೇಕು ಪೋಲಿಸ್ ಸಿಬ್ಬಂದಿ ವರ್ಗ ? ಹಲ್ಲೆ ಮಾಡಿದವರಿಗೆ ತಕ್ಷಣವೇ ಶಿಕ್ಷೆ ? ಅದೆ ಕಾನೂನು ನಿಜ ? ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲಾ ಅಂದರೆ ಮಹಾಸುದ್ದಿ ಮಾಧ್ಯಮ ಬಡವರಿಗೆ ನ್ಯಾಯ ಸಿಗುವರೆಗೆ ಹೋರಾಟ?? ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಬಕಸುಮೀಯ್ಯಾ ತಂದೆ ಸಾದಕಮೀಯ್ಯಾ ಇವರಿಗೆ ತಲೆ ಮೇಲೆ ಬಂಡೆ ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಗ ಬದುಕುಳಿದ ಈ ಬಡವ ಹದಿಮೂರು ತಲೆಗೆ ಟಾಕಿ ಗಾಯವಾಗಿವೆ.ಇಷ್ಟು ಘಟನೆ ನಡೆದರು ಯಾಕೆ ಅಧಿಕಾರಿಗಳು ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಲು ವಿಳಂಬವನ್ನು ಮಾಡಲು ಕಾರಣ ಎನ್ನು ಪ್ರಶ್ನೆ ಆಗಿದ್ದೆ?? ಸರ್ಕಾರದ ಕಾಯಿದೆ ಪ್ರಕಾರ ತಪ್ಪು ಮಾಡಿದವರಿಗೆ ಶಿಕ್ಷೆ ಇದೆ ? ಆದರೆ ಈ ಪೋಲಿಸ್ ಠಾಣೆಯಲ್ಲಿ ಅಂದರೆ ಧನ್ನೂರ ಪೋಲಿಸ್ ಠಾಣೆಯಲ್ಲಿ ಯಾಕೆ ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡುತ್ತಿಲ್ಲಾ ?ಸರ್ಕಾರದ ಕಾನೂನು ಪ್ರಕಾರ ತಪ್ಪು ಮಾಡಿದ ವ್ಯಕ್ತಿ ಗೆ 24 ಘಂಟೆಗಳ ಅವಧಿಯಲ್ಲಿ ಅರೆಸ್ಟ್ ಮಾಡಬೇಕು ? ಅದೆ ರೀತಿ ಪೋಲಿಸ್ ಸಿಬ್ಬಂದಿ ವರ್ಗದ ವರು ಈ ಒಂದು ಘಟನೆಯ ಕುರಿತು ತನಿಖೆ ಮಾಡಲು ಪಂಚನಾಮ ಮಾಡಲು ಬಂದಾಗ ಬಿಳಿ ಹಾಳೆ ಪೆಪರ್ ಮೇಲೆ ಹಲ್ಲೆ ಗೋಳಗಾದ ವ್ಯಕ್ತಿಯ ಕುಟುಂಬದ ಸದಸ್ಯರ ಸಹಿ ಹಾಕಿ ಕೋಡಿದ್ದಾರೆ ಇದಕ್ಕೆ ಗ್ರಾಮಸ್ಥರ ಅನುಮಾನಸ್ಪದ ವಾಗಿದ್ದೆ.ಅನುಮಾನ ವಿಚಾರ ನಡೆಯುತ್ತಿದ್ದೆ ಇಡಿ ಬೀದರ ಜಿಲ್ಲೆಯ ಜನ...

ಕರ್ನಾಟಕ ಮಾನವ ಹಕ್ಕುಗಳು ಮತ್ತು ಭಷ್ಟಾಚಾರ ನಿಗ್ರಹ ಸಮಿತಿ ಹಾಗೂ ಗ್ರಾಮದ ಆಶಾ ಕಾರ್ಯಕರ್ತೆ ಅವರಿದ ಮಾಸ್ಕ್ ವಿತರಣೆ ಹಾಗೂ ಕುಡಿಯುವ ನೀರಿನ ಮಡಿಕೆ ವಿತರಣೆ ಅಲಿಯಂಬರ್ ಗ್ರಾಮ .

Image
ಕರ್ನಾಟಕ ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ. ಜಿಲ್ಲಾ ಘಟಕ ವತಿಯಿಂದ ಇಂದು ದಿನಾಂಕ 27/3/2020 ಈ ದಿನಾಂಕರಂದು ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಅಲಿಯಂಬರ           ಗ್ರಾಮದಲ್ಲಿ. ಆಶಾಕಾರ್ಯ ಕರ್ತರಿಗೆ ಇಂದು ಮಾಸ್ಕ ಮತ್ತು ಕುಡಿಯುವ ನೀರು ಮತ್ತು ಕುಡಿಯುವ ನೀರಿನ ಮಡಿಕೆ  ವಿತರಣೆ ಮಾಡಲಾಯಿತ್ತು. ಕರ್ನಾಟಕ ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ. ಅಂಗವಿಕಲರ ಮಹಿಳಾ ಘಟಕದ ರಾಜ್ಯಅಧ್ಯಕ್ಷರಾದ ಮಂಗಲ ಮರಕಲೆ, ಮತ್ತು ಮಹಿಳಾ ಘಟಕದ ತಾಲ್ಲೂಕಅಧ್ಯಕ್ಷೆ ಶ್ರೀಮತಿ ಜಗದೇವಿ ಕವಲೆ, ಮತ್ತು ಕೊಲಿಕಾರ್ಮಿಕರ ಜಿಲ್ಲಾಅಧ್ಯಕ್ಷರು ವೇಕಂಟ      ವಡಿಯರ, ಮತ್ತು ಜಿಲ್ಲಾ ಕಾರ್ಯಅಧ್ಯಕ್ಷರಾದ ಸಂಗಮೇಶ ಭಾವಿದೋಡ್ಡಿ, ಮತ್ತು ಜೋತಿ ಬೀದರ್,  ಮತ್ತು ರಮೇಶ ಬೀದರ್,  ಅಲಿಯಂಬರ ಗ್ರಾಮದ ಅರೋಗ್ಯ ಉಪಕೇಂದ್ರದ   ಸಿಬ್ಬಂದಿ ವರ್ಗದವರು.  ಇವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. ರವಿ,  ಮತ್ತು ರೇವಣ್ಣಸಿದ್ದ ಹಡಪ್ಪದ, ಊರಿನ ಮುಖಡರಾದ ಲಿಂಗಪ್ಪ ಮೈಲುರೆ, ಮತ್ತು ರವಿ ಮುದ್ದಳೆ,  ವೀರಶೆಟ್ಟಿ ಮಮದಾಪುರೆ, ಸಿದ್ದುಬಾ    ಲೋಟೆ ಪಿ, ಕೆ, ಪಿ, ಎಸ್ ಸದ್ಯಸರು ಅಲಿಯಂಬರ.   ವಿತರಣೆ ಮಾಡುವ ಸಂಧರ್ಭದಲ್ಲಿ ಗ್ರಾಮಸ್ಥರು ಮತ್ತು   ಈನಿತರರಿದರು. ಬೀದರ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ...

ಭಾರತ ಬಂದ್ ಕಾರಣ ಯಾರು ಭಯ ಪಡಬೇಡಿ? ರಹಿಂಖಾನ್ ಮಾಜಿ ಸಚಿವರು ಬೀದರ ಜಿಲ್ಲೆಯ?

ಬೀದರ ನ್ಯೂಸ್..  ಭಾರತ ಲಾಕ್ ಡೌನ್ ನಿಂದ ಯಾರು ಭಯ ಪಡಬೇಡಿ  ಸರ್ಕಾರ ಏನೆ ನಿರ್ಣಾಯ ತೆಗದು ಕೊಂಡರು ಅದು ನಮ್ಮ ಒಳ್ಳೆಯ ದಕ್ಕೆ ಅದರ ಪಾಲನೆ ಮಾಡುವದು ನಮ್ಮೆಲ್ಲರ ಕರ್ತವ್ವಯ ಎಂದು ಬೀದರ ಜನರಿಗೆ ಮಾಡಿದ ಮಾಜಿಸಚಿವ ರಹಿಂ ಖಾನ್   ಭಾರತ ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ ನೀಡಬೇಕು ಅದು ಮಾನವ ಜನಾಂಗದ ಉಳಿವಿಗಾಗಿ ಇದೆ ಎಂದು ಹೇಳಿದ ಮಾಜಿ ಸಚಿವರಾದ ರಹಿಂ ಖಾನ್ ಜನರ ಜಿವನೋಪಾಯ ವಸ್ತುಗಳಾದ ಹಾಲು ದಿನಸಿ ವಸ್ತು ತರಕಾರಿ ಗಳನ್ನು ಮಾರಾಟ ಮಾಡುವ ಸಗಟು ವ್ಯಾಪಾರಸ್ಥರಿಗೆ ಪೋಲಿಸ್ ತೊಂದರೆ ನೀಡಿದರೆ ಅಗತ್ಯ ವಸ್ತುಗಳು ಜಿಲ್ಲೆಯ ಗ್ರಾಮಗಳಿಗೆ ಸರಬರಾಜು ಆಗದೆ ಬೆಲೆಯನ್ನು ಗಗನಕ್ಕೆರುವ ಸಾದ್ಯತೆ ಗಳು ಹಚ್ಚು ಈಗಾಗಲೇ ಕೇಲಸ ವಿಲ್ಲದೆ ಮನೆಗಳಲ್ಲಿ ಕುಳಿತ. ಜನರಿಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದರೆ ಹಸಿವಿನಿಂದ ಸಾಯುವ ಪ್ರಸ್ಥಿತಿ ಉದ್ಬವ ವಾಗುವದು ಆದರಿಂದ ಜಿಲ್ಲೆಯ ಅಧಿಕಾರಿಗಳಿಗೆ ಮಾಜಿ ಸಚಿವರಾದ ರಹಿಂ ಖಾನ್ ಮಾತನಾಡಿ ಯಾವದೆ ಕಾರಣಕ್ಕೂ ಅಗತ್ಯ ವಸ್ತುಗಳ ಮಾರಾಟ ಮಾಡುವ ಹಾಗೂ ಖರೀದಿ ಮಾಡುವವರಿಗೆ ತೊಂದೆ ನೀಡದೆ ಜಿಲ್ಲೆಯ ಜನರು ಹಸಿವಿನಿಂದ ಸಾಯುವದನ್ನು ತಡೆಬೇಕು ಎಂದು ಅಧಿಕಾರಿಗಳಿಗೆ ಆದೇಶ ಮಾಡಿದ ಅಲ್ಲದೆ ಜಿಲ್ಲೆಯ ಜನರು ಯಾರು ಭಯ ಪಡಬೇಡಿ ಸರ್ಕಾ ಏನೆ ಮಾಡಿದರು ನೀಮ್ಮ ಹಾಗೂ ನಾಡಿನ ಒಳೆಯದಕ್ಕಾಗಿ ಕೇಲವೊಂದು ಸಲ ಅಧಿಕಾರಿಗಳ ತಪ್ಪು ತಿಳುವಳಿಕೆಯಿಂದ  ಕೇಲವು ತೊಂದರೆ ಬರುತವೆ ಅದು ಶಾಸ್ವತ ಅಲ್ಲ ಏನೆ ತೊಂದರೆ...

ಸಮಾಜದಲ್ಲಿ ಬಡವರು ಬದುಕುವುದು ತಪ್ಪಾ ?? ಬಕಸುಮೀಯ್ಯಾ ತಲೆಬುರುಡೆಯ ಮೇಲೆ ಬಂಡೆ ಹಾಕಿ ಹಲ್ಲೆ?? ಟಾರ್ಗೆಟ್ ಇಟ್ಟು ಕೋಲೆ ಮಾಡಲು ಪ್ರಯತ್ನ .ಬದುಕುಳಿದ ಬಕಸುಮೀಯ್ಯಾ ಮಹಾಸುದ್ದಿ ವರದಿಗಾರರು ರಾಹುಲಕ್ರಾಂತಿಕಾರಿ ವತಿಯಿಂದ??

Image
ಬೀದರ ನ್ಯೂಸ್.. ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟಗ್ಯಾಳ ಗ್ರಾಮದ ಮುಸ್ಲಿಂ ಸಮುದಾಯದ ಹುಡುಗನಿಗೆ ಲಿಂಗಾಯತ ಧರ್ಮದ ಇಬ್ಬರು ಹುಡುಗರು ವೀರೇಶಕುಮಾರ ತಂದೆ ಗಣಪತಿ ಹಾಗೂ ಯೋಗೇಶ್ ತಂದೆ ಗಣಪತಿ ದವನಾಪೂರೆ ಇವರು ಕೋಟಗ್ಯಾಳ ಗ್ರಾಮದ ಬಕಸುಮೀಯ್ಯಾ ತಂದೆ ಸಾದಕಮೀಯ್ಯಾ ಇವರಿಗೆ ತಲೆಬುರುಡೆಯ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಸೇರಿದಂತೆ ಹಲವಾರು ಜನರು ಇದರು ಇಂತಹ ಸಂದರ್ಭಗಳಲ್ಲಿ ಈ ಬಡವನಿಗೆ ತಲೆಯ ಮೇಲೆ ಬಂಡೆಗಳಿಂದ ತಲೆಯ ಮೇಲೆ ಎತ್ತಿಹಾಕ್ಕಿದ್ದಾರೆ. ಕೂಲಿಯ ಕೆಲಸವನ್ನು ಮಾಡಿ ಬದುಕು ಸಾಗಿಸುವ ವ್ಯಕ್ತಿ ಇವನ್ನು ಬಕಸುಮೀಯ್ಯಾ ಇಂತಹ ವ್ಯಕ್ತಿ ಯನ್ನು ವಿನಾಕಾರಣ ಚಲನಚಿತ್ರದ ಸುಟಿಗ್ ತರಹ ಪಯಿಟ್ ಮಾಡಿ ತಲೆಯನ್ನು ಹೋಡೆದ್ದು ಹಾಕ್ಕಿದ್ದಾರೆ.ಸಾವಿರಾರು ಜನರ ಮಧ್ಯ ದಲ್ಲಿ ವಿರೇಶ್ ಕುಮಾರ್ ಹಾಗೂ ಯೋಗೇಶ್ ಇಬ್ಬರು ಸೇರಿ ಮುಸ್ಲಿಂ ಸಮುದಾಯದ ಹುಡುಗನಿಗೆ ತಲೆಬುರುಡೆಯ ಮೂಳೆಗಳು ಸಂಪೂರ್ಣವಾಗಿ ಹೋಡೆದ್ದು ಹಾಕ್ಕಿದ್ದಾರೆ. ಘಟನೆ ನಡೆದ ತಕ್ಷಣವೇ ಈ ವ್ಯಕ್ತಿ ಗೆ ನಿಟ್ಟೂರು ಬಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು ಅಲ್ಲೆ ಈ ವ್ಯಕ್ತಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಯನ್ನು ಆಸ್ಪತ್ರೆಯ ಸಿಬ್ಬಂದಿ ವರ್ಗದ ವರು ನೀಡಿದರು .ಬಹಳಷ್ಟು ರಕ್ತ ಕಣಗಳು ರಕ್ತ ಚಲಿದ್ದರಿಂದ ರಕ್ತ ನಾಶವಾಗಿದ್ದರಿಂದ ತಕ್ಷಣವೇ ಈ ವ್ಯಕ್ತಿ ಯನ್ನು ಬ...

ಬೆನಕನಳ್ಳಿ ರಿಂಗ್ ರೋಡ್ ನಲ್ಲಿ ಅಪಘಾತ ಒಂದು ಸಾವು ?? ಪೋಲಿಸ್ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರರು ಸಾವು??

Image
ಬೀದರ ನ್ಯೂಸ್. ಬೀದರ ಜಿಲ್ಲೆಯ ಬೀದರ ತಾಲ್ಲೂಕಿನ ಬೆನಕನಳ್ಳಿ ರಿಂಗ್ ರೋಡ್ ಹತ್ತಿರ ಈ ಒಂದು ಘಟನೆ ನಡೆಯಿತು. ಹ್ಯೆಟೆಕ್ ಪೋಲಿಸ್ ವಾಹನಕ್ಕೆ ಎದುರಿಂದ ಬಂದ ಟಂಟಂ ವಾಹನ ಬಂದು ಅಪಘಾತ ಸಂಭವಿಸಿತ್ತು. ಟಂಟಂ ವಾಹನ ವೇಗವಾಗಿ ಚಲಿಸುವ ಸಮಯದಲ್ಲಿ ಚಾಲಕನ ದಾರಿಯಲ್ಲಿ ದಾರಿ ತಪ್ಪಿ ಹೋಯಿತು ಇದೆ ಕಾರಣದಿಂದ ಈ ಒಂದು ಘಟನೆ ನಡೆಯಿತ್ತು. ಈ ಒಂದು ಘಟನೆ ನಡೆದ ಸಮಯದಲ್ಲಿ  ಪೋಲಿಸ್ ಠಾಣೆ ಅಧಿಕಾರಿ ವರ್ಗದವರಿಗೆ ಯಾವುದೇ ಸಮಸ್ಯೆ ಯಾಗಿಲ್ಲಾ ಪೋಲಿಸ್ ಠಾಣೆ ಅಧಿಕಾರಿ ವರ್ಗದವರು ಸಾರ್ವಜನಿಕ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸರ್ಕಾರದ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳಲಾಯಿತು .ಆದರೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಇನ್ನೂ ಅರಿವು ಕಡಿಮೆ ಆಗುತ್ತಿದ್ದೆ. ದ್ವಿಚಕ್ರ ವಾಹನ ಸ್ಥಳದಲ್ಲಿ ಚಲಾಪಿಲಿ ಆಯಿತು. ದ್ವಿಚಕ್ರ ವಾಹನ ಚಾಲಕ ಸಿಬ್ಬಂದಿ ದಾರಿ ತಪ್ಪಿ ಚಲಾಯಿಸಿದ್ದ ಕಾರಣ ಈ ಒಂದು ಘಟನೆ ನಡೆಯಿತು . ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾವು ಸಂಭವಿಸುತ್ತದೆ.ತ್ವರಿತವಾಗಿ ವಾಹನ ಸಾಗಿಸುವ ವೇಳೆಯಲ್ಲಿ ಸಂಚಾರ ವ್ಯವಸ್ಥೆಯ ದಾರಿತಪ್ಪಿ ಈ ಒಂದು ಘಟನೆ ನಡೆಯಿತು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು. ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಚಂದಾಪೂರ ಗ್ರಾಮದಲ್ಲಿ ಉಪಯೋಗಕ್ಕೆ ಬಾರದ ಸ್ವಚ್ಚಲಯ ಯೋಜನೆ

Image
ಬೀದರ ನ್ಯೂಸ್. ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬಾಳೂರ ಗ್ರಾಮ ಪಂಚಾಯತ್ ಅಧೀನದಲ್ಲಿ ಬರುವ ಚಂದಾಪೂರ್ ಗ್ರಾಮದಲ್ಲಿ ಉಪಯೋಗ ಕ್ಕೆ ಬಾರದ ಸ್ವಚ್ಚಲಯಾ ಈ ಗ್ರಾಮದಲ್ಲಿ ಕಾಣಬಹುದು ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ರೆ  ಅದಕ್ಕೆ ಉಪಯೋಗ ಏನು ? ಸರ್ಕಾರದ ಕೆಲಸ ದೇವರ ಕೆಲಸ ಎನ್ನುತ್ತಾರೆ ಆದರೆ ಈ ಗ್ರಾಮದಲ್ಲಿ ಸ್ವಚ್ಚಾಲಯ ಉಪಯೋಗ ಆಗುತ್ತಿಲ್ಲಾ ?ಗ್ರಾಮ ಪಂಚಾಯತ್ ಇಲಾಖೆಯ ಅಧಿಕಾರಿಗಳು ಯಾರಿಗೆ ಉಪಯೋಗ ಇದೆ ಅವರಿಗೆ ನೀಡಬೇಕು ಎಂದು ಗ್ರಾಮಸ್ಥರು   ಒತ್ತಾಯಿಸುತ್ತಿದ್ದಾರೆ .   ಈ ಗ್ರಾಮದಲ್ಲಿ ಸರ್ಕಾರದ ಹಣ ಉಪಯೋಗ ಆಗುತ್ತಿಲ್ಲಾ ಬಡವರಿಗೆ ದಲಿತರಿಗೆ ಉಪಯೋಗ ಆಗಬೇಕು ಎಂದು ಸರ್ಕಾರದ ವತಿಯಿಂದ ಯೋಜನೆಯನ್ನು ಜಾರಿಗೆ ಬಂದರು ಜನರು ಉಪಯೋಗ ಮಾಡಿಕೊಳ್ಳುತ್ತಿಲ್ಲಾ ಇದಕ್ಕೆ ಕಾರಣ ಅಧಿಕಾರಿಗಳು ತನಿಖೆ ಮಾಡಿ ಸರ್ಕಾರದ ಯೋಜನೆಯನ್ನು ಜನರಿಗೆ ನೀಡಬೇಕು ಎಂದು ಗ್ರಾಮಸ್ಥರ ಮನವಿ ಯಾಗಿದೆ. ಇದು ಮಹಾ ಪಾಪಿ ಪತ್ರಿಕೆಯ ಸುದ್ದಿಜಾಲ ರಾಹುಲ್ ಕ್ರಾಂತಿಕಾರಿ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಸಾಧಕರಿಗೆ ಪ್ರಶಸ್ತಿ ,ಪ್ರಧಾನ ಸನ್ಮಾನ ಕಾರ್ಯಕ್ರಮ ಮಮತಾ ವಿದ್ಯಾರ್ಥಿನಿ .

Image
ಬೀದರ ನ್ಯೂಸ್. ಬಡತನದಲ್ಲಿ ಹುಟ್ಟಿ ಬೆಳೆದುಬಂದ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ನಾಡ ರಕ್ಷಣಾ ವೇದಿಕೆ ಹಾಗೂ ಇಮೇನ್ವೆಲ್ ಚರ್ಚ್ ಅಧೀನದಲ್ಲಿ ಸ್ನಾತಕೋತ್ತರ ಪದವಿ ಯಲ್ಲಿ ಹೆಚ್ಚು  ಅಂಕಗಳನ್ನು ಪಡೆದವರಿಗೆ ಸನ್ಮಾನ ಮಾಡಲಾಯಿತು. ಶಿಕ್ಷಣ ಕಲಿಕೆಯ ತರಬೇತಿ ಯಲ್ಲಿ ಅಂದರೆ ಡಿ ಎಡ್ ಕಲಿಕೆ ಪದವಿ ಯಲ್ಲಿ ಹೆಚ್ಚು ಫಲಿತಾಂಶ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಒಣಮರಗಳಿಂದ ಬಸ್ ಸಂಚಾರಕ್ಕೆ ತೊಂದರೆ ಔರಾದ ಮಾರ್ಗ??

Image
ಬೀದರ ನ್ಯೂಸ್. ಬೀದರ ಜಿಲ್ಲೆಯ ಔರಾದ ತಾಲೂಕಿನ ಬಲುರ್ ಹಾಗೂ ಕ್ವಾಟಾ ಗ್ರಾಮದ ಸಮೀಪ ಇರುವ ಈ ಒಂದು ಘಟನೆ ರಸ್ತೆಯ ಪಕ್ಕದಲ್ಲಿ ಮರದ ಒಣಗಿದ ಕಟ್ಟಿಗೆ ಬೀಳುವ ಪರಿಸ್ಥಿತಿ ಯಲ್ಲಿ ಕಾಣುತ್ತಿದ್ದೆ.ಅದೆ ಸಮಯದಲ್ಲಿ ಸರ್ಕಾರಿ ಬಸ್ ಪ್ರಯಾಣ ಸಾಗುವ ವೇಳೆ ಯಲ್ಲಿ ಈ ಒಂದು ಘಟನೆ ನಡೆಯುತ್ತು.ಅದೆ ಬಸ್ ನಲ್ಲಿ ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ಘಟನೆ ಸಂಭವಿಸಿಲ್ಲಾ. ಬೀದರ ಜಿಲ್ಲೆಯಲ್ಲಿ ಈ ರೀತಿ ರಸ್ತೆಯ ಪಕ್ಕದಲ್ಲಿ ಮರಗಳ ಸಮಸ್ಯೆಯನ್ನು ಜನಸಾಗರಕ್ಕೆ  ಬಹಳಷ್ಟು ಮಟ್ಟಿಗೆ ಹೇಳುವುದಾದರೆ ತೊಂದರೆ ಆಗುತ್ತಿದ್ದೆ. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.
Image
ಬೀದರ ಜಿಲ್ಲೆಯ ಹುಟ್ಟು ಹೋರಾಟಗಾರ ಭರತನಾಗ ಕಾಂಬಳೆ ಅವರ ಮದುವೆ ಸಮಾರಂಭ ದಲ್ಲಿ ಹಲವಾರು ಪ್ರಮುಖ ನಾಯಕರು ಹೋರಾಟ ಗಾರರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕಥೆ ಕಾದಂಬರಿ ಆಧಾರಿತ ಕಲಿಕೆ ಅನುಭವಗಳ ಉಳವರು ಈ ಹೋರಾಟಗಾರ ಭರತನಾಗ ಕಾಂಬಳೆ ಅವರ ಮದುವೆ ಯಲ್ಲಿ ಭಾಗಿಯಾಗಿದ್ದರು. ಅದೆ ವಲವಾಧಿ ಬಿ ರಾಘವೇಂದ್ರ ಅವರು ಹಾಗೂ ಮಹಾಸುದ್ದಿ ಮುಖ್ಯ ಕಾರ್ಯ ನಿರ್ವಾಹಕ ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ ಅವರು ಕೂಡ ಭಾಗಿಯಾಗಿದ್ದರು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.
Image
ವಲವಾಧಿ ಬಿ ರಾಘವೇಂದ್ರ ಅವರು ಬೀದರ ಜಿಲ್ಲೆಯಲ್ಲಿ ಸುಮಾರು ವರ್ಷ ಗಳಿಂದ ಸಾಧನೆಯ ಮೌಲ್ಯ ನಿರ್ಣಯ ಮಾಡಿದವರಿಗೆ ಸನ್ಮಾನ ಮಾಡುವುದು ಇವರ ಹುಟ್ಟು ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ರಾಜಕೀಯ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ. ವಲವಾಧಿ ಬಿ ರಾಘವೇಂದ್ರ ಅವರು ಬೀದರ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಮಾಡಿದವರು ಆಗಿದ್ದಾರೆ. ಅದೆ ರೀತಿ ಬೀದರ ಜಿಲ್ಲೆಯ ಮಹಾಸುದ್ದಿ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಜೋತೆ ರಾಜಕೀಯ ಪಕ್ಷಗಳ ನಾಯಕ ಜೊತೆ ವಲವಾಧಿ ಬಿ ರಾಘವೇಂದ್ರ ಅವರು ಭಾವಚಿತ್ರವನ್ನು ತೆಗೆದುಕೊಂಡರು . ವರದಿಗಾರರು. ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ

ಕೋಟಿ ಕೋಟಿ ಹಣಕಾಸು ಮಂಜೂರು ಆದರೂ ? ಬಸ್ ನಿಲ್ದಾಣ ಕಾಮಗಾರಿ ವಿಳಂಬ ಮಾಡಲು ಕಾರಣ ಅಧಿಕಾರಿಗಳ ಲಂಚ ಶಾಮಿಲ್ ??

Image
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ  ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯ ಬಹಳಷ್ಟು ಮಟ್ಟಿಗೆ ನಿಧಾನವಾಗಿ ಕಾರ್ಯ ಸಾಗುತ್ತಿದ್ದೆ.ಕೋಟಿ ಕೋಟಿ ಹಣವನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಿದರು ಈ ತಾಲ್ಲೂಕಿನ ನಲ್ಲಿ ಕಟ್ಟಡ ನಿರ್ಮಾಣ ನಿಧಾನಗತಿಯಲ್ಲಿ ನಡೆಯುತ್ತಿದೆ. ಹಣವನ್ನು ಸರ್ಕಾರದ ವತಿಯಿಂದ ಪಾವತಿ ಮಾಡಿದರು ಯಾಕೆ ಈ ರೀತಿ ಕೆಲಸವನ್ನು ಮಾಡುತ್ತಾರೆ ? ಅಧಿಕಾರಿಗಳು ಲಂಚವನ್ನು ಪಡೆಯಲು ಮುಂದಾದರೆ ನಮ್ಮ ದೇಶದಲ್ಲಿ ಜನಸಾಮಾನ್ಯರ ಗತಿಯನ್ನು ಎಂಬ ಪ್ರಶ್ನೆ ಕಾಡುತ್ತದೆ.ಗಡಿನಾಡು ಭಾಗದಲ್ಲಿ ಅಧಿಕಾರಿಗಳೆ ಲಂಚ ಆಸೆಗೆ ಬಲಿಯಾದರೆ ನಮ್ಮ ದೇಶದ ಪರಿಸ್ಥಿತಿ ಬಹಳಷ್ಟು ಮಟ್ಟಿಗೆ ಹದ್ದಗೆಡ್ಡುತ್ತೆದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಕಾಣಬಹುದು ಉದಾಹರಣೆಗೆ ಪ್ರಥಮವಾಗಿ ಬೀದರ ಜಿಲ್ಲೆಯ ಲಂಚ ಅಧಿಕಾರಿಗಳು ಸ್ಥಾನ ಗಳಿಸಿರುವ ಜಿಲ್ಲೆಯ ಎಂದು ಕರೆಯಬಹುದು ಎಂಬ ಪ್ರಶ್ನೆ?? ಕಾಡುತ್ತದೆ. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಜೂಜುಕೋರರ ಹಾವಳಿ ನಂಬರ್ ಒನ್ ಭಾಲ್ಕಿ ತಾಲ್ಲೂಕ ??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಜೂಜುಕೋರರ ಹಾವಳಿ ದಿನೆ ದಿನೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ನೋಡಲು .ಇಷ್ಟಲ್ಲ ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲಾ .ಈ ರೀತಿ ಆದರೆ ಸಮಾಜದಲ್ಲಿ ಬದುಕಲು ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಕಷ್ಟ ಕರ ಜೀವನವಾಗುತ್ತದ್ದೆ ಎಂದು ಕರೆಯಲಾಗುತ್ತದೆ ಈ ರೀತಿ ನಡೆದರೆ ಮಕ್ಕಳಿಗೆ ಶಿಕ್ಷಣ ದ ಸಮಸ್ಯೆಯನ್ನು ಕಾಡುತ್ತದೆ ಎಂದು ಭಾಲ್ಕಿ ತಾಲ್ಲೂಕಿನ ಜನತೆಯ ಮಾತುಕತೆ ನಡೆಯುತ್ತದೆ . ವರದಿಗಾರರು. ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.

ಮಹಿಳಾ ಘಟಕದ ವತಿಯಿಂದ ಸನ್ಮಾನ ಮಂಗಲ ಮರಕಲೆ ಅವರಿಗೆ

Image
ಬೀದರ ಜಿಲ್ಲೆಯ ಮಹಿಳಾ ತಂಡದ ವತಿಯಿಂದ ಮಂಗಲ ಮರಕಲೆ ಅವರಿಗೆ ರಾಜ್ಯ ಪ್ರಶಸ್ತಿ ವಿಜೇತ ಆದ ಸಲುವಾಗಿ ಮಹಿಳಾ ಘಟದ ವತಿಯಿಂದ ಅಭಿನಂದನಾ ಸನ್ಮಾನ ಮಾಡಲಾಯಿತು.

ಸ್ವಚ್ಚತಾ ಆಂದೋಲನ ಇಲ್ಲದ ಶಾಲೆ ಅಧಿಕಾರಿಗಳ ನೀಶಕಾಳಜಿ ಕಾರಣ ಈ ಶಾಲೆಯ ಪರಿಸ್ಥಿತಿ??

Image
ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿ ಇದರೆ ಇನ್ನೂ ಹೊರಗಡೆ ಎಷ್ಟು ಕಸದರಾಸಿ ಇದೆ ಎಂದು ಸಮಾಜದ ಜನತೆಯ ಆಶಾ ಭಾವನೆಯಾಗಿದ್ದೆ.ಶಿಕ್ಷಣದ ಪುಸ್ತಕಗಳನ್ನು ಕಸದರಾಸಿಗೆ ಸಮ ಅನ್ನು ಹಾಗೆ ಕಾಣುತ್ತದೆ ಈ ಶಾಲೆಯಲ್ಲಿ . ಪರಿಸರವನ್ನು ಸಂರಕ್ಷಿಸಲು ಸುಮಾರು ಹಲವಾರು ಸರ್ಕಾರದ ವತಿಯಿಂದ ಯೋಜನೆಯನ್ನು ಜಾರಿಗೆ ಬಂದರು ಈ ಶಾಲೆಗೆ ಬದ್ದಿಲ್ಲಾ ಎನ್ನು ಅನ್ನುವುದು ಜನರ ಗ್ರಾಮಸ್ಥರ ಮಾತುನಡೆಯುತ್ತಿದ್ದೆ.ಹದ್ದಗೆಟ್ಟ ಆಟದ ಮೈದಾನ ಪ್ರದೇಶದಲ್ಲಿ ಸಾರಾಯಿ ಅಂಗಡಿಗಳ ಬಾಟಲ್ ಗಳು ಇಲ್ಲಿ ಕಾಣಬಹುದು ಆದರೂ ಅಧಿಕಾರಿಗಳು ಈ ಕಡೆ ಗಮನ ಹರಿಸುವುದಿಲ್ಲಾ ?? ಬೀದರಜಿಲ್ಲೆಯ ಭಾಲ್ಕಿ ತಾಲೂಕಿನ ಕೋಟಗ್ಯಾಳ ಗ್ರಾಮದ ಸರಕಾರಿಹಿರಿಯ ಪ್ರಾಥಮಿಕಶಿಕ್ಷಣ ಶಾಲೆಯಲ್ಲಿ ಸ್ವಚತೆಯನ್ನು ಕಾಪಾಡಬೇಕು ಎಂದು ಗ್ರಾಮೀಣ ಜನತೆಯ ಹಾಗೂ ಗ್ರಾಮಸ್ಕರ ಬಯಕೆಯಾಗಿದ್ದೆ . ವರದಿಗಾರರು.. ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಗ್ರಾಮೀಣ ಪ್ರದೇಶದ ಮಹಿಳೆ ಸಾಧನೆಯ ದಾರಿಗೆ ಸನ್ಮಾನ ಮಂಗಲಾ ಮರಕ್ಲಲೆ ಬೀದರ

Image
ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಸುಮಾರು ವರ್ಷಗಳಿಂದ ಸಮಾಜ ಸೇವೆ ಸಲ್ಲಿಸಿದ್ದಾರೆ. ಬಡವರಿಗೆ ದಲಿತರಿಗೆ ಅಸ್ಪೃಶ್ಯರಿಗೆ ಸಮಾನತೆ ದಾರಿಯಲ್ಲಿ ಎಲ್ಲರೂ ಸಾಗಬೇಕು ಯಾವುದೇ ರೀತಿಯ ಜಾತಿಬೇದ ಬಾವ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆಗಳನ್ನು ವ್ಯಕ್ತಪಡಿಸುವ ಸಲುವಾಗಿ ಸದಾಕಾಲವೂ ಸಮಾಜ ಸೇವೆ. ಬೀದರ ಜಿಲ್ಲೆಯ ಬೀದರ ತಾಲೂಕಿನ ಅಲಿಯಬಂರ್ (ಹಳೆಂಬುರ್) ಗ್ರಾಮದಲ್ಲಿ ಜನ್ಮ ಪಡೆದವರು. ಸುಮಾರು ವರ್ಷ ಅನ್ಯಾಯದ ವಿರುದ್ಧ ಹೋರಾಡಲು ಪ್ರಾರಂಭಿಸಿದರು. ಎಲ್ಲಾ ಸಮಾಜದವರು ಸೇರಿ ಮಂಗಲಾ ಮರಕ್ಲಲೆ ಮೇಡಂ ಅವರಿಗೆ ಸನ್ಮಾನ ಮಾಡಲಾಯಿತು. ವರದಿಗಾರರು. ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಸ್ವಚ್ಚತಾ ಆಂದೋಲನ ಇಲ್ಲದ ಗ್ರಾಮ ? ಚರಂಡಿ ವ್ಯವಸ್ಥೆ ಇಲ್ಲಾ? ಸಾರಾಯಿ ಅಂಗಡಿ ದರ್ಬಾರ್ ?

ಬೀದರ ನ್ಯೂಸ್. ಆಂಕ್ಯರ್. ಬೀದರ ಜಿಲ್ಲೆಯ ಔರಾದ ತಾಲೂಕಿನ ಬೇಲೂರು ಎನ್ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸತತವಾಗಿ ಈ ಗ್ರಾಮದಲ್ಲಿ ಓಣಿಯಲ್ಲಿ ಸಿಸಿ ರಸ್ತೆ ವ್ಯವಸ್ಥೆ ಹಾಗೂ ಚರಂಡಿ ನೀರನ್ನು ನೇರವಾಗಿ ಸಾಗುವುದಕ್ಕೆ ವ್ಯವಸ್ಥೆ ಇಲ್ಲಾ? ಈ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿ ಕಸದರಾಶಿಯಿಂದ ಕೂಡಿದೆ.ಗ್ರಾಮದಲ್ಲಿ ಜನರಿಗೆ ಓಡಾಡುವುದಕ್ಕೆ ಸಮಸ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಸುಮಾರು ವರ್ಷ ಗಳಿಂದ ಸಾರಾಯಿ ಅಂಗಡಿಗಳ ದರ್ಬಾರ್ ನೋಡಬಹುದು ಈ ಗ್ರಾಮಕ್ಕೆ ಅಬಕಾರಿ ಇಲಾಖೆ ಅವರಿಗೆ ಈ ಗ್ರಾಮ ಕಣ್ಣಿಗೆ ಕಾಣುತ್ತಿಲ್ಲ ಎನ್ನು ಸ್ವಚ್ಚತಾ ಆಂದೋಲನ ಇಲ್ಲದ ಗ್ರಾಮ ಎಂದು ಹೇಳಬಹುದು. ಈ ಗ್ರಾಮಕ್ಕೆ ಪಂಚಾಯತ್ ರಾಜ್ ಕಡೆಯಿಂದ ಪ್ರತಿಯೊಂದು ಸರ್ಕಾರದ ವತಿಯಿಂದ ವ್ಯವಸ್ಥೆ ಮಾಡುವುದಿಲ್ಲ. ಶೆಂಬೆಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಬೇಲೂರು ಎನ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಬಹಳಷ್ಟು ಮಟ್ಟಿಗೆ ಕಳಪೆ ಮಟ್ಟದ ಕಾಮಗಾರಿಯನ್ನು  ದಿನೆ ದಿನೆ ನೋಡಲು ಕಾಣಬಹುದು. ಉದ್ಯೋಗ ಖಾತ್ರಿ ಯೋಜನೆಯ ಗೋಲ ಮಾಲ್ ಪಂಚಾಯತ್ ಎಂದು ಹೆಸರಾಗಿದೆ ಎಂದು ಈ ಗ್ರಾಮದ ಜನತೆ ಮಾತನಾಡುವುದು. ಸಾರಾಯಿ ಅಂಗಡಿಗಳ ದರ್ಬಾರ್ ಹಾಲ್ ಈ ಗ್ರಾಮದಲ್ಲಿ ಹೆಚ್ಚು ಗಮನ ಸೆಳೆಯುವ ಕೆಲಸ ವಾಗಿದೆ. ಸಾರಾಯಿ ಅಂಗಡಿಗಳ ಇರುವುದರಿಂದ ಬಡವರಿಗೆ ದಲಿತರಿಗೆ ಅಸ್ಪೃಶ್ಯರಿಗೆ ಬಡತನ ರೇಖೆಗಿಂತ ಕೆಳಗೆ ಇರುವ ಜನತೆಗೆ ಅತ್ಯಂತ ಕಷ್ಟ ಕರವಾದ ಜೀವನ ಚರಿತ್ರೆ ಯಾ...

ಬೀದರ ನ್ಯೂಸ್.ಜ್ಞಾನದ ದೇಗುಲ ಶಾಲೆ ಪಕ್ಕದಲ್ಲಿ ಸಾರಾಯಿ ಅಂಗಡಿ ದರ್ಬಾರ್??ಮಕ್ಕಳ ಸಮಸ್ಯೆ ಕೇಳುವರು ಯಾರು??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮುರಾಳ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲಿ ಸಾರಾಯಿ ಅಂಗಡಿಗಳ ದರ್ಬಾರ್ ಹಾಲ್ ನಡೆಯುತ್ತಿದ್ದೆ.ಮಕ್ಕಳ ಭವಿಷ್ಯದ ಶಾಲೆಯ ಮಕ್ಕಳಿಗೆ ಶಿಕ್ಷಣ ಪಡೆಯಲು ಬಹಳಷ್ಟು ಮಟ್ಟಿಗೆ ದಿನೆ ದಿನೆ ಸಮಸ್ಯೆಯನ್ನು ಕಾಡುತ್ತಿದ್ದೆ.ಮಕ್ಕಳಿಗೆ ಶಾಲೆಗೆ ಬರುವಾಗ ದಾರಿಯಲ್ಲಿ ಸಾರಾಯಿ ಅಂಗಡಿಗಳ ಮುಂದೆ ಹಾಗೂ ಶಾಲೆಯ ಮುಂದೆ ಸಾರಾಯಿ ಬಾಟಲ್ ಗಳನ್ನು ಕಾಣುವುದು .ಇದರಿಂದ ಮಕ್ಕಳಿಗೆ ಶಿಕ್ಷಣಕ್ಕೆ ಬಹಳಷ್ಟು ಸಮಸ್ಯೆಯನ್ನು ಕಾಡುತ್ತಿದ್ದೆ.

ಬೀದರ ನ್ಯೂಸ್.ನೀರಿಗಾಗಿ ಪರದಾಟ ಅಲೆದಾಟ ಅಧಿಕಾರಿಗಳ ನಿಶಕಾಳಜಿ??

Image
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟಗ್ಯಾಳ ಗ್ರಾಮದಲ್ಲಿ ಮೂರು ನಾಲ್ಕು ವರ್ಷಗಳ ದಿಂದ ಕುಡಿಯುವ ನೀರಿನ ಸರಬರಾಜು ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.ಗ್ರಾಮಸ್ಥರು ದಿನೆ ದಿನೆ ನೀರಿಗಾಗಿ ಪರದಾಟ ಅಲೆದಾಟ ನಡೆಯುತ್ತಿದೆ. ಕುಡಿಯುವ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ.ಓದುವ ಮಕ್ಕಳಿಗೆ ಶಿಕ್ಷಣ ಕಡೆಗೆ ಗಮನವನ್ನು ಸೆಳೆಯಲು ಆಸಕ್ತಿ ಕಡಿಮೆ ಆಗುತ್ತಿದ್ದೆ ಹೇಗೆ ಎಂಬುದನ್ನು ಕಾಣಬಹುದು ದಿನಾಲು ಮಕ್ಕಳು ಕುಡಿಯುವ ನೀರಿನ ವ್ಯವಸ್ಥೆ ಕಡೆಗೆ ಗಮನವನ್ನು ಸೆಳೆಯಲು ತಲಿನರಾಗಿದ್ದಾರೆ.ಮಕ್ಕಳಿಗೆ ಓದುವ ಕಡೆಗೆ ಆಸಕ್ತಿ ಕಡಿಮೆ ಆಗುತ್ತಿದ್ದೆ.ಇದರಿಂದ ಅಧಿಕಾರಿಗಳು ಗಮನ ಹರಿಸಿ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಸರಿ ಪಡಿಸಲು ಪ್ರಯತ್ನ ಮಾಡಬೇಕು ಎಂದು ಗ್ರಾಮಸ್ಥರ ಮನದಾಳದ ಮಾತು ವಾಗಿದ್ದೆ . ವರದಿಗಾರರು. ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.