ಬೀದರ ನ್ಯೂಸ್.ಜ್ಞಾನದ ದೇಗುಲ ಶಾಲೆ ಪಕ್ಕದಲ್ಲಿ ಸಾರಾಯಿ ಅಂಗಡಿ ದರ್ಬಾರ್??ಮಕ್ಕಳ ಸಮಸ್ಯೆ ಕೇಳುವರು ಯಾರು??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮುರಾಳ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲಿ ಸಾರಾಯಿ ಅಂಗಡಿಗಳ ದರ್ಬಾರ್ ಹಾಲ್ ನಡೆಯುತ್ತಿದ್ದೆ.ಮಕ್ಕಳ ಭವಿಷ್ಯದ ಶಾಲೆಯ ಮಕ್ಕಳಿಗೆ ಶಿಕ್ಷಣ ಪಡೆಯಲು ಬಹಳಷ್ಟು ಮಟ್ಟಿಗೆ ದಿನೆ ದಿನೆ ಸಮಸ್ಯೆಯನ್ನು ಕಾಡುತ್ತಿದ್ದೆ.ಮಕ್ಕಳಿಗೆ ಶಾಲೆಗೆ ಬರುವಾಗ ದಾರಿಯಲ್ಲಿ ಸಾರಾಯಿ ಅಂಗಡಿಗಳ ಮುಂದೆ ಹಾಗೂ ಶಾಲೆಯ ಮುಂದೆ ಸಾರಾಯಿ ಬಾಟಲ್ ಗಳನ್ನು ಕಾಣುವುದು .ಇದರಿಂದ ಮಕ್ಕಳಿಗೆ ಶಿಕ್ಷಣಕ್ಕೆ ಬಹಳಷ್ಟು ಸಮಸ್ಯೆಯನ್ನು ಕಾಡುತ್ತಿದ್ದೆ.



ವರದಿಗಾರರು.


  • ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .