ಕರ್ನಾಟಕ ದಲಿತ ಸಂಘರ್ಷ ಸಮಿತಿ ಔರಾದ ತಾಲೂಕ ಅಧ್ಯಕ್ಷರು ಧನರಾಜ ಮುಸ್ತಾಪುರೆ ಅವರ ಅಳಿಲು ಸೇವೆ ಮಾನವೀಯತೆ .ಜನಮನದಲ್ಲಿ ಶಾಶ್ವತ ಸ್ಥಾನ ಔರಾದ ಜನತೆಯಲ್ಲಿ.

ಬೀದರ ನ್ಯೂಸ್..


ಇಂದು ಔರಾದ  ತಾಲೂಕಿನ ಸಂತಪುರ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಧನರಾಜ  ಮುಸ್ತಾಪುರ್ ಅವರ ನೇತೃತ್ವದಲ್ಲಿ ನಿರ್ಗತಿಕ ಹಾಗೂ ಕಡುಬಡವರಿಗೆ ಅಕ್ಕಿ ಬೇಳೆ ಬಿಸ್ಕೆಟ್ ಅನು ವಿತರಿಸಲಾಯಿತು



ಇದೆ ವೇಳೆ ಸಂತಪುರ ಠಾಣೆ psi ಗಳಾದ  ಸುವರ್ಣಾ ಮೇಡಂ. ಹಾಗು ಪೊಲೀಸ್ ಸಿಬಂದಿಗಳಾದ್ ಸುನಿಲ ಕೋರೆ. ಶೇಲೇದ್ರ ಕುಲಕರ್ಣಿ. ಪ್ರಭುಶೆಟ್ಟಿ ಸೈನಿಕಾರ್. ಕಿರಣ ಬಿರಾದಾರ್. Tm ಮಚೆ. ತುಕಾರಾಮ ಹಸನ್ಮುಖಿ. ಗಣಪತಿ ಶೆಂಬೀಳಿ. ಬಸವರಾಜ್.ಜೈಪ್ರಕಾಶ.  ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.


ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು

ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .