Posts

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

Image
ಬೀದರ ನ್ಯೂಸ್..... ಬಸವಕಲ್ಯಾಣ ಸುದ್ದಿ:........ ರಾಜೇಶ್ವರ ಗ್ರಾಮದಲ್ಲಿ ಸ್ಟೇಟ್ಸ್ ಬ್ಯಾಂಕ್ ಆಫ್ ಭಾರತಿಯ ಲಾಕ್ ಡೌನ್ ನಿಯಮ ಉಲಘನೆ.  ವ್ಯವಸ್ಥಾಪಕರ ದುರ್ನಡತೆ ಅಪಾಯದಲ್ಲಿ ಸಾರ್ವ ಜನಿಕರು, ಬ್ಯಾಂಕ್ ವ್ಯವಹಾರ ಅಷ್ಟೆ ಸಾಲದು ಸರಕಾರದ ನಿಯಮ ಕೂಡಾ ಪಾಲನೆ ಬಹಳ ಮಹತ್ವದಾಗಿದೆ , ಅಚ್ಚುಕಟ್ಟಾಗಿ ವ್ಯವಹಾರ ಸಿಬಂದಿಗು ಸಂಸ್ಥೆಗು ಗೌರವ ಹೆಚ್ಚಿಸುತದೆ ಒಂಬ ಸಿಬಂದಿ ಮುಖ್ಯಸ್ಥ ಬೆಜ್ವಾಬದ್ದಾರಿಯಿಂದ ನಡೆದು ಕೊಂಡೆರೆ ಜೀವನದಲ್ಲಿ ಹೆಚ್ಚಿನ ಅನಾಹುತ ತಪ್ಪಿದ್ದಲ್ಲ, ವ್ಯವಸ್ಥಾಪಕರ ವಿರೋಧ ಕ್ರಮ ಕೈಗಳ್ಳಬೆಕು, ಇಲ್ಲವಾದ್ದರೆ ಇನ್ನು ಹೆಚ್ಚನ. ಅನಾಹುತ ರಿತಿಯಲ್ಲಿ ನಡೆದು ಕೊಳ್ಲಲ್ಲು ಸಹಾಯ ಮಾಡಿದಂತಾಗುತದೆ , ಲಾಕ್ ಡೌನ್ ನಿಯಮ ಉಲಂಗನೆ ಮಾಡಿರು ಸಂಸ್ಥೆಗಳು ಅಗಲಿ ಕಛೇರಿ ಗಳಾಗಲಿ ಇವರ ಮೇಲೆ ಪೋಲಿಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಬೇಕು, ವ್ಯವಸ್ಥೆ ಹದಗೇಡಲು ಆ ಭಾಗದ (ಎರಿಯ) ನೋಡಲ ಆದಿಕಾರಿ ದಂಡಾಧಿಕಾರಿ, ಸಹಾಯಕ ಆಯುಕ್ತರು ಮುಖ್ಯೆ ಕಾರಣ ಭೂತರು, ಎಂದು ಗ್ರಾಮದ ಪ್ರಮುಖರು ಒತ್ತಡ ಮಾಡಿದ್ದಾರೆ. ವರದಿಗಾರರು.... ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಕಾರ್ಮಿಕರಿಗೆ ಸ್ವಗ್ರಾಮಕ್ಕೆ ಆಗಮ ಈಶ್ವರ ಖಂಡ್ರೆ ಅವರಿಂದ ಬಡ ಮಕ್ಕಳಿಗೆ ತಾಯಿ ಮಡಿಲು ಭಾಗ್ಯ ವ್ಯವಸ್ಥೆ.

Image
ಬೀದರ ನ್ಯೂಸ್.... ಭಾಲ್ಕಿ ಸುದ್ದಿ:.... ಇಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಕಾರ್ಮಿಕರು,ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಭಾಲ್ಕಿ ಬಸ ನಿಲ್ದಾಣದಲ್ಲಿ ಬರಮಾಡಿಕೊಂಡು.  ಅವರಿಗೆ,ಮಾಸ್ಕ್ ,ಊಟ,ಬಿಸ್ಕೆಟ್ ವಿತರಿಸಿ ಅವರ ಊರಿಗೆ ತೆರಳಲು ವಾಹನಗಳ ವ್ಯವಸ್ಥೆ  ಮಾಡಿದೆ . ಜೊತೆಗೆ ಊರಿಗೆ ತೆರಳಿದ ನಂತರ ಕನಿಷ್ಟ 20 ದಿನಗಳು ಯಾರು ಮನೆಯಿಂದ ಹೊರಗಡೆ ಬರದೇ ಎಲ್ಲರೂ ಮನೆಯಲ್ಲೇ . ಇದ್ದು ಸೋಂಕು ಹರಡುವದನ್ನು ತಡೆಗಟ್ಟಲು ಸಹಕರಿಸಿ ಎಂದು ಮನವಿ ಮಾಡಿದೆ. ವರದಿಗಾರರು... ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Start News

Hi

ಕೋನಮೇಳಕುಂದಾ. ಧನ್ನೂರದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕರು ಈಶ್ವರ ಖಂಡ್ರೆ.

Image
ಬೀದರ ನ್ಯೂಸ್.. ಭಾಲ್ಕಿ ಸುದ್ದಿ:...... ಕೋನಮೇಳಕುಂದಾ, ಧನ್ನೂರಾದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕ ಖಂಡ್ರೆ ಲಾಕ್ ಡೌನ್ ಸಂಕಷ್ಟದಲ್ಲಿರುವ ದುಡಿವ ಕೈಗಳಿಗೆ  ಕನಿಷ್ಟ ೨೦೦ ದಿನ ಕೆಲಸ ನೀಡಲು ಸರಕಾರಕ್ಕೆ ಒತ್ತಾಯ ಭಾಲ್ಕಿ ಲಾಕ್ ಡೌನ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾದಡಿ ಒಂದು ಪರಿವಾರಕ್ಕೆ ಕನಿಷ್ಟ ೨೦೦ ದಿವಸ ಕೆಲಸ ನೀಡಬೇಕು ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರಾದ ಶ್ರೀ ಈಶ್ವರ ಖಂಡ್ರೆಅವರು ಒತ್ತಾಯಿಸಿದ್ದಾರೆ ತಾಲೂಕಿನ ಕೋನ ಮೇಳಕುಂದಾ ಹಾಗೂ ಧನ್ನೂರು(ಹೆಚ್) ಗ್ರಾಮಗಳ ಹೊರ ವಲಯದಲ್ಲಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ಸೋಮವಾರ ವೀಕ್ಷಿಸಿ ಮಾತನಾಡಿದರು. ಕೋವಿಡ್ ೧೯ ತಡೆಗೆ ಸರಕಾರ ಹೊರಡಿಸುವ ಲಾಕ್ ಡೌನ್ ನಿಂದ ಕಳೆದ ೩೫ ದಿವಸಗಳಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊತ್ತಿನ ಊಟಕ್ಕೆ ತೊಂದರೆ ಅನುಭವಿಸುಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಬೆಂಬಲಿಗರು, ಅಭಿಮಾನಿಗಳು ಸೇರಿ ಅಗತ್ಯ ಇರುವ ಕಡೆಗಳಲ್ಲಿ ಆಹಾರದ ಪೊಟ್ಟಣ, ತರಕಾರಿ ಕಿಟ್, ಮಾಸ್ಕ್ ಸೇರಿ ಪಡಿತರ ಹಾಗೂ ಪಡಿತರ ರಹಿತ ಫಲಾನುಭವಿಗಳಿಗೆ ಎರಡು ತಿಂಗಳ ಮುಂಗಡ ಪಡಿತರ ನೀಡುವುದು ಸೇರಿದಂತೆ ಇತ್ಯಾದಿ ಅಗತ್ಯ ಸೌಲಭ್ಯ ನೀಡಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು ಲಾಕ್ ಡೌನ್ ನಿಂದ ಕೆಲಸ ಕಳೆದು ಕೊಂಡು ಆರ್ಥಿಕವಾಗಿ ಸಮಸ್ಯ...

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .

ಬೀದರ ನ್ಯೂಸ್. ಭಾಲ್ಕಿ ಸುದ್ದಿ:.... ಅಂಬೆಸಾಂಗವಿ, ಕೋಸಂ ಕೆರೆಗೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಭೇಟಿ ನರೇಗಾದಡಿ ಹೂಳೆತ್ತುವ ಕಾಮಗಾರಿ ಪರಿಶೀಲನೆ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಹಾಗೂ ಕೋಸಂ ಗ್ರಾಮದ ಹೊರ ವಲಯದ ಕೆರೆಗಳಿಗೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಭೇಟಿ ನೀಡಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದರು ಲಾಕ್ ಡೌನ್ ನಡುವೆ ಭಾನುವಾರ ಅಧಿಕಾರಿಗಳೊಂದಿಗೆ ಅಂಬೆಸಾಂಗವಿ, ಕೋಸಂ ಕೆರೆಗೆ ಭೇಟಿ ನೀಡಿದ ಶಾಸಕರು ಹೂಳೆತ್ತುವ ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದರು ಬಳಿಕ ಮಾತನಾಡಿದ ಅವರು, ಕೋವಿಡ್ ೧೯ ಸೋಂಕಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಇರುವ ಕೆಲಸ ಕಳೆದು ಕೊಂಡು ಸಂಕಷ್ಟದಲ್ಲಿ ದಿನ ದೂಡುತ್ತ ಪರಿವಾರ ಮುನ್ನಡೆಸುವುದು ಕೂಡ ಕಷ್ಟವಾಗುತ್ತಿರುವುದು ಗಮನಕ್ಕೆ ಬಂದಿದೆ ಇಂತಹ ಸಂದರ್ಭದಲ್ಲಿ ಯಾರೊಬ್ಬರು ಆತಂಕ ಪಡಬೇಕಿಲ್ಲ ನಾನು ನಿಮ್ಮಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು ಸಂಕಷ್ಟ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂಬ ಉದ್ದೇಶದೊಂದಿಗೆ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೆಲಸ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದು ಪರಿವಾರಕ್ಕೆ ಕನಿಷ್ಟ ೨೫ ದಿವಸ ಕೆಲಸ ಸಿಗಲಿದೆ. ದಿನವೊಂದಕ್ಕೆ ಒಬ್ಬರಿಗೆ ೨೭೫ ರೂ ಕೂಲಿ ಸಿಗಲಿದ್ದು ವಾರದೊಳಗೆ ಕೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ...

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

Image
ಬೀದರ ನ್ಯೂಸ್... ಭಾಲ್ಕಿ ಸುದ್ದಿ:.... *ಭಾಲ್ಕಿ ತಾಲೂಕಿನ ಉಚ್ಛಾ, ಮೊರಂಬಿ ಗ್ರಾಮಗಳಲ್ಲಿ ನರೇಗಾದಡಿ ಕಾಮಗಾರಿ ಪರಿಶೀಲಿಸಿದ ಶಾಸಕ ಖಂಡ್ರೆ || ಒಬ್ಬರಿಗೆ ಕನಿಷ್ಟ ೨೫ ದಿವಸ ಕೆಲಸ ಕೊಡಿ* *೪೦ ಪಂಚಾಯಿತಿಗಳಲ್ಲಿ ನರೇಗಾದಡಿ ಕೆಲಸ ನೀಡಲು ಸೂಚನೆ* *ಭಾಲ್ಕಿ* ತಾಲೂಕಿನ ಉಚ್ಛಾ ಹಾಗೂ ಮೊರಂಬಿ ಗ್ರಾಮಗಳಿಗೆ *ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲಿಸಿದರು* ಶನಿವಾರ ಅಧಿಕಾರಿಗಳ ತಂಡದೊಂದಿಗೆ ಶಾಸಕರು ಉಚ್ಛಾ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಚೆಕ್ ಡ್ಯಾಮ ಹಾಗೂ ಮೊರಂಬಿ ಗ್ರಾಮದ ಕುಡಿವ ನೀರಿನ ಟ್ಯಾಂಕ್ ಸಮೀಪ ಗಿಡ ನೆಡಲು ತೊಡುತ್ತಿರುವ ತಗ್ಗುಗಳನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಬಡ ಜನರು, ಕೂಲಿ ಕಾರ್ಮಿಕರು ಕೆಲಸ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. *ಕ್ಷೇತ್ರದ ಬಡಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಬೆಂಬಲಿಗರು ಆಹಾರದ ಪೊಟ್ಟಣ, ತರಕಾರಿ ಕಿಟ್ ನೀಡುವ ಮೂಲಕ ನೆರವಿಗೆ ಧಾವಿಸಲಾಗಿದೆ* ಪಡಿತರ ಕಾರ್ಡ್ ಹೊಂದಿದ ಎಲ್ಲ ಫಲಾನುಭವಿಗಳು, ಕಾರ್ಡ್ ರಹಿತ ಎಲ್ಲ ಜನರಿಗೂ ಎರಡು ತಿಂಗಳ ಪಡಿತರ ಮುಂಗಡವಾಗಿ ನೀಡಲು ಕ್ರಮ ಜರುಗಿಸಲಾಗಿದೆ. *ಜತೆಗೆ ಬಡವರು, ಕೂಲಿ ಕಾ...

ಶಾಸಕರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ.ಭಾಲ್ಕಿ ಐದು ಸಾವಿರ ಮಾಸ್ಕ್ ವಿತರಣೆ

ಬೀದರ ನ್ಯೂಸ್... ಭಾಲ್ಕಿ ಸುದ್ದಿ:...... ಶಾಸಕರಾದ ಶ್ರೀ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ || ೫ ಸಾವಿರ ಮಾಸ್ಕ್, ೧೦೦ಲೀ ಸಾನಿಟೈಸರ್ ಖರೀದಿಗೆ ಸೂಚನೆ ಶಂಕಿತರ ದ್ರವ ಮಾದರಿ ಪರೀಕ್ಷೆಗೆ ವಿಳಂಬ ಬೇಡ ಭಾಲ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ೧೯ ತಡೆಗೆ ನಾನಾ ಹಂತದಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಿದರ ಪರಿಣಾಮ ಇದು ವರೆಗೂ ಯಾವುದೇ ಪಾಸಿಜಿಟಿವ್ ಪ್ರಕರಣಗಳು ಕಂಡು ಬರದಿರುವುದು ಸಮಾಧಾನ ತಂದಿದೆ ಎಂದು ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಹೇಳಿದರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿವ ನೀರು, ಬೆಳೆಹಾನಿ ಹಾಗೂ ಕೋವಿಡ್ ೧೯ ತಡೆ ಕುರಿತು ಶುಕ್ರವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಆಡಳಿತ, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮುಂತಾದ ಇಲಾಖೆಗಳ ಅಧಿಕಾರಿಗಳ ಅವಿರತ ಸೇವೆಯ ಪರಿಣಾಮ ಕೋವಿಡ್ ೧೯ ನಿಯಂತ್ರಣದಲ್ಲಿದೆ. ಆದರೂ ಕೂಡ ಕೋವಿಡ್ ೧೯ ತಡೆಗೆ ಇನ್ನು ನಿರ್ದಿಷ್ಟ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಾಂಕ್ರಾಮಿಕ ರೋಗ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣವಿಲ್ಲ. ಇದು ಸೆಪ್ಟೆಂಬರ್ ಅಂತ್ಯದ ವರೆಗೂ ಮುಂದುವರೆಯುವ ಸಾಧ್ಯತೆ ಇರುವುದರಿಂದ ಎಲ್ಲ ಅಧಿಕಾರಿಗಳು ಇನ್ನಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿ ಯಾವೊಂದು ಪ್ರಕರಣವೂ ಪಾಸಿಟಿವ್ ಬರದಂತೆ ನೋಡಿಕೊಳ್ಳಬೇಕು....